ಕೆಸಿ ವೇಣುಗೋಪಾಲ್ ಮತ್ತಿತರರು


ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಎಐಸಿಸಿ ರಾಜ್ಯ ಉಸ್ತುವಾರಿ ದೀಪಾ ದಾಸ್ ಮುನ್ಷಿ, ವೀಕ್ಷಕರಾದ ಅಜಯ್ ಮಾಕನ್, ಮುಕುಲ್ ವಾಸ್ನಿಕ್ ಮತ್ತು ಇತರರು ಭಾಗವಹಿಸಲಿದ್ದಾರೆ.

ತಿರುವನಂತಪುರ: ಕೇರಳವಿಧಾನಸಭಾಚುನಾವಣಾಫಲಿತಾಂಶಬಂದು9 ದಿನಕಳೆದರೂ ಮುಖ್ಯಮಂತ್ರಿ 

ಆಯ್ಕೆ   ಬಿಕ್ಕಟ್ಟು  ಹೈಕಮಾಂಡ್ ಗೆ  ತಲೆನೋವಾಗಿದೆ.  ಭಾರಿಲಾಬಿ,  ಸಸ್ಪೆನ್ಸ್  ಹಾಗೂ  ಸರಣಿ  ಸಭೆಗಳ  ಬಳಿಕ ಇಂದು  ಸಿಎಂ  ಯಾರೆಂಬ  ಕುತೂಹಲಕ್ಕೆ  ತೆರೆ  ಬೀಳುವ  ಸಾಧ್ಯತೆಯಿದೆ.

ಮಧ್ಯಾಹ್ನ  1 ಗಂಟೆಗೆ ನಡೆಯಲಿರುವ  ಸಭೆಯಲ್ಲಿ  ಎಐಸಿಸಿ  ರಾಜ್ಯ  ಉಸ್ತುವಾರಿ  ದೀಪಾ ದಾಸ್ ಮುನ್ಷಿ,  ವೀಕ್ಷಕರಾದ ಅಜಯ್ ಮಾಕನ್, ಮುಕುಲ್ ವಾಸ್ನಿಕ್ ಮತ್ತು  ಇತರರು ಭಾಗವಹಿಸಲಿದ್ದಾರೆ. 

ಹಿರಿಯ ನಾಯಕರಾದ  ವಿ.ಡಿ. ಸತೀಶನ್,  ರಮೇಶ್ ಚೆನ್ನಿತ್ತಲ ಮತ್ತು  ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರ ನಡುವಿನ ತೀವ್ರ ತ್ರಿಕೋನ ಸ್ಪರ್ಧೆಗೆ ಒಂಬತ್ತು ದಿನಗಳ ನಂತರ ಅಂತಿಮ ತೀರ್ಮಾನ ಹೊರಬೀಳಲಿದೆ.

ಮುಖ್ಯಮಂತ್ರಿ ಅಭ್ಯರ್ಥಿಯನ್ನು ಗುರುವಾರ ಘೋಷಿಸಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದರು.

#keralacm #congress #decision #likely announce today #ಕೇರಳ ಸಿಎಂ #ಕಾಂಗ್ರೆಸ್ #ನಿರ್ಧಾರ #ಇಂದು ಹೊರಬೀಳುವ ಸಾಧ್ಯತೆ

Leave a Reply

Your email address will not be published. Required fields are marked *