ದಯವಿಟ್ಟು ಎಲ್ಲರೂ ಶಾಂತ ರೀತಿಯಿಂದ ವರ್ತಿಸಿ, ತಪ್ಪದೇ ಕಾನೂನು ಪಾಲಿಸಿ, ನಗರದಾದ್ಯಂತ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದು, ಎಚ್ಚರದಿಂದಿರಿ ಮುಖ್ಯಮಂತ್ರಿ ಹೇಳಿದ್ದಾರೆ. ಬೆಂಗಳೂರು: ಇಂದು ರಾತ್ರಿ ಅರ್ಜೆಂಟೀನಾ ಮತ್ತು ಸ್ಪೇನ್ ನಡುವೆ ನಡೆಯಲಿರುವ ಫಿಫಾ ಫುಟ್ ಬಾಲ್ ಫೈನಲ್ ಪಂದ್ಯಾವಳಿ ಅಂಗವಾಗಿ ಯುವಕರ ಮನವಿ ಮೇರೆಗೆ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳನ್ನು ಮಧ್ಯರಾತ್ರಿ 3-30ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ದಯವಿಟ್ಟು ಎಲ್ಲರೂ ಶಾಂತ ರೀತಿಯಿಂದ ವರ್ತಿಸಿ, ತಪ್ಪದೇ ಕಾನೂನು ಪಾಲಿಸಿ, ನಗರದಾದ್ಯಂತ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದು, ಎಚ್ಚರದಿಂದಿರಿ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. https://twitter.com/CMofKarnataka/status/2078790775618535581/photo/1 ಬೆಂಗಳೂರಿನವರು ಶಾಂತಿಪ್ರಿಯರು. ಯಾರೇ ಗೆದ್ದರೂ, ಯಾರೇ ಸೋತರೂ ಫುಟ್ ಬಾಲ್ ಪಂದ್ಯಾವಳಿಯನ್ನು ಎಂಜಾಯ್ ಮಾಡಿ, ಯಾರೂ ತಾಳ್ಳೆ ಕಳೆದುಕೊಳ್ಳಬೇಡಿ ಎಂದು ಯುವಕರು ಹಾಗೂ ಫುಟ್ ಬಾಲ್ ಅಭಿಮಾನಿಗಳಿಗೆ ಸರ್ಕಾರದ ಪರವಾಗಿ ಮನವಿ ಮಾಡಿದ್ದಾರೆ. Share via: Facebook X (Twitter) LinkedIn More Post navigation T20 World Cup: ಭಾರತ ತಂಡಕ್ಕೆ ದೊಡ್ಡ ಹೊಡೆತ! ಟೂರ್ನಿಯಿಂದ ಶ್ರೇಯಾಂಕಾ ಪಾಟೀಲ್ ಔಟ್! Commonwealth Games 2026: ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಹೊಸ ಇತಿಹಾಸ ಬರೆದ ಶರ್ಮಿಳಾ ಧಂಕರ್! ಕರ್ನಾಟಕದ ಕೆಎಸ್ ಶಿಲ್ಪಾಗೆ ಕಂಚು!