Uncategorized ರಾಜ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಸೇರಿ ಇತರ 17 ಆರೋಪಿಗಳಿಗೆ ಹೈಕೋರ್ಟ್ ನೋಟಿಸ್ ! June 17, 2026 navyadigitalnews@gmail.com ಪ್ರಾಸಿಕ್ಯೂಷನ್ ಅಂದರೆ ಸರ್ಕಾರದ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಕ್ರಮ ಕೈಗೊಂಡಿದ್ದು, ಪ್ರಕರಣದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಇದು ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಕಾನೂನು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ…
ರಾಜಕೀಯ ರಾಜ್ಯ Bidadi Township Project: ವಿನಯ್ ಗೌಡ ಎಂಬ ಬೇನಾಮಿ ಹೆಸರಿನಲ್ಲಿ ಕುಮಾರಸ್ವಾಮಿ ಕುಟುಂಬ 35 ಎಕರೆ ಜಮೀನು ಪಡೆದಿದೆ- ಎಂ.ಲಕ್ಷ್ಮಣ್ ಆರೋಪ June 16, 2026 navyadigitalnews@gmail.com 80% ರೈತರು ಭೂಮಿ ನೀಡಲು ಒಪ್ಪಿಗೆ ನೀಡಿಲ್ಲ ಎಂಬ ಕುಮಾರಸ್ವಾಮಿ ಅವರ ಮಾತು ಅಪ್ಪಟ ಸುಳ್ಳು. ನಮ್ಮ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ಅನಿತಾ ಕುಮಾರಸ್ವಾಮಿ ಅವರು ಪತ್ರ ಬರೆದು, “35 ಎಕರೆ ಜಮೀನು ಅನಿತಾ ಕುಮಾರಸ್ವಾಮಿ ಅವರಾದ ನನ್ನ ಹೆಸರಿನಲ್ಲಿ…
ವಿಡಿಯೋಗಳು June 16, 2026 navyadigitalnews@gmail.com https://www.youtube.com/watch?v=GNEJ14E9G1E&t=146s
ರಾಜ್ಯ ಸಿಎಂ ಡಿಕೆ ಶಿವಕುಮಾರ್ ಆಪ್ತ , ಕಾಂಗ್ರೆಸ್ ಶಾಸಕ, ಇಕ್ಬಾಲ್ ಹುಸೇನ್ ಗೆ ಹೃದಯಾಘಾತ! June 15, 2026 navyadigitalnews@gmail.com ಕಳೆದ ಕೆಲವು ದಿನಗಳಿಂದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಶಾಸಕ ಇಕ್ಬಾಲ್ ಹುಸೇನ್ ಅವರು ಹೃದಯದಲ್ಲಿ ಬ್ಲಾಕೇಜ್ (ರಕ್ತನಾಳದ ತಡೆ) ತೊಂದರೆಯಿಂದಾಗಿ ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಶಾಸಕ, ಇಕ್ಬಾಲ್ ಹುಸೇನ್ ಬೆಂಗಳೂರು: ಮುಖ್ಯಮಂತ್ರಿ…
ರಾಜಕೀಯ ರಾಜ್ಯ ಬಿಜೆಪಿ ಸರ್ಕಾರ 1 ಸಾವಿರ ಎಕರೆ ಸ್ವಾಧೀನ ಮಾಡಿಕೊಂಡಾಗ ಯಾಕೆ ಸುಮ್ಮನಿದ್ದರು? – ಸಿಎಂ ಡಿ.ಕೆ. ಶಿವಕುಮಾರ್ June 15, 2026 navyadigitalnews@gmail.com ನಾನು ಯಾರ್ಯಾರೋಮಾತಿಗೆ ಉತ್ತರ ನೀಡಲು ಆಗುವುದಿಲ್ಲ. ಮಹಾರಾಷ್ಟ್ರದಲ್ಲಿ 90 ಸಾವಿರ ಎಕರೆ, ತೆಲಂಗಾಣದಲ್ಲಿ 40 ಸಾವಿರ ಎಕರೆಯಲ್ಲಿ ಟೌನ್ ಶಿಪ್ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು: ಆದಾಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಆರ್ಥಿಕ…
ಜ್ಯೋತಿಷ್ಯ ಪ್ರತಿಯೊಬ್ಬರಿಗೂ ಗೊತ್ತಿರಬೇಕಾದ 7 ಮಂತ್ರಗಳು ಹಾಗೂ ಅದರ ಅದ್ಭುತ ಪ್ರಯೋಜನಗಳು! June 15, 2026 navyadigitalnews@gmail.com ವರ ಪೂಜೆ, ಪುನಸ್ಕಾರ, ಹೋಮ-ಹವನ ಇವೆಲ್ಲಾ ಭಕ್ತಿಯ ಮಾರ್ಗಗಳು. ಅದೇ ರೀತಿ ಮಂತ್ರ ಪಠಣೆಯೂ ಒಂದು. ಪರಮಾತ್ಮನನ್ನು ಮೆಚ್ಚಿಸಲು ಎಷ್ಟೋ ಮಾರ್ಗಗಳಲ್ಲಿ ಒಂದೇ ಒಂದು ಶಕ್ತಿಯುತ ಮಂತ್ರ ಪಠಣೆ ನಮ್ಮ ಇಡೀ ಜೀವನವನ್ನೇ ಬದಲಿಸಿಬಿಡುತ್ತದೆ. ಭಕ್ತಿ-ಭಕ್ತ ಎರಡು ಸಣ್ಣ ಪದಗಳೇ ಆದರೆ…
ಆರೋಗ್ಯ-ಜೀವನಶೈಲಿ ನೇರಳೆ ಹಣ್ಣು ಸೀಸನ್ ಶುರು!ಆರೋಗ್ಯಕ್ಕೆ ಹತ್ತಾರು ಪ್ರಯೋಜನಗಳು! June 12, 2026 navyadigitalnews@gmail.com ಇತ್ತೀಚಿನ ಆಹಾರ ಪದ್ಧತಿ, ಕಲುಷಿತ ವಾತಾವರಣ, ಒತ್ತಡದ ಜೀವನ ಮನುಷ್ಯನ ಜೀವನ ಚಕ್ರವನ್ನ ಬದಲಿಸುತ್ತಾ ಇದೆ. ಸಕ್ಕರೆ ಕಾಯಿಲೆ (ಮಧುಮೇಹ), ರಕ್ತದೊತ್ತಡ (ಬಿಪಿ), ಕ್ಯಾನ್ಸರ್, ಶ್ವಾಸಕೋಶ ಸೋಂಕು, PCOD ರೀತಿಯ ನಾನಾ ಆರೋಗ್ಯ ಸಮಸ್ಯೆಗಳು ಹೆಚ್ಚಾಗತ್ತಿದೆ. ಕೆಲ ಕಾಯಿಲೆಗಳು ಎಷ್ಟೇ ಮೆಡಿಸಿನ್…
Uncategorized ರಾಜ್ಯ ವಿಡಿಯೋಗಳು ಸಮಾಜ ಸೇವಕಿ ಡಾ. ಜಿ.ಎಸ್. ಸುಶೀಲಮ್ಮ ಸಂದರ್ಶನ ಭಾಗ-1 June 11, 2026 navyadigitalnews@gmail.com https://www.youtube.com/watch?v=OGxgRsxY2G8&t=52s
ವಿಡಿಯೋಗಳು ಸದ್ದಿಲ್ಲದೇ ಕನ್ನಡಮ್ಮನ ಸೇವೆ ಮಾಡುತ್ತಿರುವ ನಿಸ್ವಾರ್ಥ, ಕನ್ನಡ ಪ್ರೇಮಿ ಸುರೇಶ್ ಕುಮಾರ್! June 10, 2026 navyadigitalnews@gmail.com https://youtu.be/Gg9fdA7ooOU?si=YgV5L-HbfURnaeto
ಅಂತಾರಾಷ್ಟ್ರೀಯ ಸೇನಾ ಹೆಲಿಕಾಪ್ಟರ್ ಹೊಡೆದುರುಳಿಸಿದ ಇರಾನ್!ಅಮೇರಿಕ ಪ್ರತಿ ದಾಳಿ June 10, 2026 navyadigitalnews@gmail.com ಓಮನ್ಬ ಬಳಿ ಅಮೆರಿಕದ ಹೆಲಿಕಾಪ್ಟರ್ ಪತನಗೊಂಡ ನಂತರ ಇರಾನ್ ಮೇಲಿನ ತನ್ನ ವೈಮಾನಿಕ ದಾಳಿಯನ್ನು ಪೂರ್ಣಗೊಳಿಸಿರುವುದಾಗಿ ಅಮೆರಿಕ ಸೇನೆ ಬುಧವಾರ ತಿಳಿಸಿದೆ.ಹಾರ್ಮುಜ್ ಜಲಸಂಧಿ ಬಳಿಯ ಇರಾನಿನ ವಾಯು ರಕ್ಷಣಾ ವ್ಯವಸ್ಥೆ, ನಿಯಂತ್ರಣ ಕೇಂದ್ರಗಳು ಮತ್ತು ರಾಡಾರ್ ಕಣ್ಗಾವಲು ತಾಣಗಳನ್ನು ನಿಖರವಾದ ಶಸಸ್ತ್ರಗಳೊಂದಿಗೆ…